ನಮ್ಮ ತಾಲ್ಲೂಕಿನ ಎಲ್ಲಾ ವಿಪ್ರ ಭಾಂದವರಿಗೆ “ವಿಪ್ರಭಾರತೀ” ಪತ್ರಿಕೆಯು ತಲುಪ ಬೇಕು ಉತ್ತಮ ಗುಣ ಮಟ್ಟ , ಉತ್ತಮ ಲೇಖನದೊಂದಿಗೆ ಪತ್ರಿಕೆ ಪ್ರಕಟವಾಗಬೇಕು ಎಂಬ ಘನ ಉದ್ದೇಶದಿಂದ ಪ್ರಧಾನ ಸಂಪಾದಕರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಈಗಾಗಲೇ ಕಾರ್ಯ ನಿರ್ವಹಿಸುತ್ತಾ ಇದೆ. ವಿಪ್ರಭಾರತಿ ಪತ್ರಿಕೆ ನಿಮ್ಮದು. ಇದನ್ನು ಉತ್ತಮಗೊಳಿಸಲು ಮತ್ತು ಹೆಚ್ಚು ಸದಸ್ಯರಿಗೆ ತಲುಪುವಂತೆ ಮಾಡಲು ಸಹಕರಿಸಿ ಮತ್ತು ನಿಮ್ಮ ಬಂಧು ಮಿತ್ರರನ್ನು ವಿಪ್ರಭಾರತಿಯ ಅಜೀವ ಚಂದಾದಾರರನ್ನಾಗಿಸುವ ಮೂಲಕ ಸಹಕಾರ ಕೋರಿದೆ.ಜಾಹೀರಾತುಗಳಿಗೆ ಅವಕಾಶವಿದೆ.

