ದಿನಾಂಕ:- 24-11- 2021 ರ ಬುಧವಾರ ಬೆಳಿಗ್ಗೆ 7-30 ರಿಂದ ಗಾಯತ್ರೀ ಮಂದಿರದಲ್ಲಿ ಗಾಯತ್ರೀ ಹೋಮ, ಗಣಹೋಮ, ಮೃತ್ಯುಂಜಯಹೋಮ. ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಮಾಜದ ಹಿರಿಯರಿಗೆ ಸನ್ಮಾನ, ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಬ್ರಾಹ್ಮಣ ಸಂಘ ತೀರ್ಥಹಳ್ಳಿ ತಾಲ್ಲೂಕು (ರಿ) ಈ ಸಂಘದ ವೆಬ್- ಸೈಟ್ ಉದ್ಘಾಟನೆ ಮದ್ಯಾಹ್ನ 3-00 ಗಂಟೆಗೆ ಸರ್ವಸದಸ್ಯರ ಸಭೆ ನಂತರ ಸಂಜೆ 6-30 ಕ್ಕೆ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ದೀಪೋತ್ಸವವನ್ನು ಏರ್ಪಡಿಸಲಾಗಿದೆ. ಎಲ್ಲರಿಗೂ ಹಾರ್ದಿಕ ಸ್ವಾಗತ ಕೋರಲಾಗಿದೆ.
Related Posts
By brahmana